Download Now Banner

This browser does not support the video element.

ಧಾರವಾಡ: ಗಣೇಶ ಹಬ್ಬ ಆಗಮನ ಹಿನ್ನೆಲೆ ನಗರದ ನುಚ್ಚಂಬ್ಲಿ ಬಾವಿಯಲ್ಲಿ ಗಂಗಾ ಪೂಜೆ

Dharwad, Dharwad | Aug 23, 2025
ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ನಗರದ ನುಚ್ಚಂಬ್ಲಿ ಬಾವಿಯಲ್ಲಿ ಗಂಗಾ ಪೂಜೆಯನ್ನು ಸಲ್ಲಿಸಲಾಯಿತು. ಶನಿವಾರ ಬೆಳಗ್ಗೆ 10 ಗಂಟೆಗೆ ಗಂಗಾ ಪೂಜೆಯನ್ನು ಮಹಾನಗರ ಪಾಲಿಕೆ ಸದಸ್ಯೆ ದೀಪಾ ನೀರಲಕಟ್ಟಿ ಹಾಗೂ ಕಾಂಗ್ರೆಸ್ ಮುಖಂಡೆ ಗೌರಮ್ಮ ಬಲೋಗಿ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಮಹಿಳಾ ಕಾಂಗ್ರೆಸ್ ಮುಖಂಡೆ ವಿಜಯಲಕ್ಷ್ಮೀ ಅನಾಡ, ವಾಣಿ ಶಿಲೀನ್ ಸೇರಿದಂತೆ ಇತರರು ಇದ್ದರು.
Read More News
T & CPrivacy PolicyContact Us