Download Now Banner

This browser does not support the video element.

ಯಾದಗಿರಿ: ರಸ್ತೆ ದುರಸ್ತಿಗೊಳಿಸುವಂತೆ ಭಾಜ್ಯವಾದ ಗ್ರಾಮದ ಬಳಿ ರಸ್ತೆ ಗುಂಡಿಯಲ್ಲಿ ಮಲಗಿ ಉಮೇಶ ಮುದ್ನಾಳ್ ಇತರರು ಪ್ರತಿಭಟನೆ

Yadgir, Yadgir | Sep 6, 2025
ಯಾದಗಿರಿ ಇಂದ ಸೇಡಂ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಇದನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಶನಿವಾರ ಬೆಳಗ್ಗೆ ಭಾಚಾವಾರ ಗ್ರಾಮದ ಬಳಿ ಮುಖ್ಯರಸ್ತೆಯಲ್ಲಿ ಇರುವ ಗುಂಡಿಯಲ್ಲಿ ಮಲಗಿ ವಿನೂತನ ಪ್ರತಿಭಟನೆ ನಡೆಸಲಾಗಿದೆ. ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ್ ನೇತ್ರತ್ವದಲ್ಲಿ ಗುಂಡಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿ ಮಾತನಾಡಿ, ಅನೇಕ ವರ್ಷಗಳಿಂದ ರಸ್ತೆ ನಿರ್ಲಕ್ಷ್ಯಕೊಳಗಾಗಿದ್ದು ಬಾರಿ ಗಾತ್ರದ ಗುಂಡಿಗಳು ಬಿದ್ದಿದ್ದರಿಂದ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆ ಉಂಟಾಗಿದೆ ಕೂಡಲೇ ಈ ರಸ್ತೆ ದುರಸ್ತಿ ಮಾಡಬೇಕು ಇಲ್ಲವಾದಲ್ಲಿ ರಸ್ತೆ ತಡೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
Read More News
T & CPrivacy PolicyContact Us