Download Now Banner

This browser does not support the video element.

ಬೆಳಗಾವಿ: ನಗರದಲ್ಲಿ ಅಪೇಂಡಿಕ್ಸ್ ಆಪರೇಷನ್ ವೇಳೆ ಕರುಳಿಗೆ ಪೆಟ್ಟು ಮಾಡಿದ ಬಿಮ್ಸ್ ವೈದ್ಯರು ಕುಟುಂಬಸ್ಥರು ಆರೋಪ

Belgaum, Belagavi | Aug 25, 2025
ಬೆಳಗಾವಿ ಜಿಲ್ಲೆಯ ಮಲ್ಲೂರು ಗ್ರಾಮದವರಾದ ಮಹೇಶ ಮಾದರ ಎನ್ನುವ ಯುವಕ 20/06/2025 ರಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗುತ್ತಾನೆ ಬಳಿಕ ಬಿಮ್ಸ್ ವೈದ್ಯರು ಯುವಕನನ್ನ ತಪಾಸಣೆ ಮಾಡಿದಾಗ ಅಪೆಂಡಿಕ್ಸ್ ಇದೆ ತಕ್ಷಣ ಆಪರೇಷನ್ ಮಾಡಬೇಕು ಎಂದು ಆಪರೇಷನ್ ಮಾಡುತ್ತಾರೆ ಬಳಿಕ ಹೊಟ್ಟೆಗೆ ನೋವಾಗುತ್ತದೆ ಎಂದು ವೈದ್ಯರಿಗೆ ತಿಳಿಸಿದಾಗ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಾರೆ ನಂತರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದಾಗ ಯುವಕನ ಕರುಳಿಗೆ ಪೆಟ್ಟಾಗಿರುವುದು ಗೊತ್ತಾಗುತ್ತೆ ಆದ್ದರಿಂದ ಯುವಕನಿಗೆ ನ್ಯಾಯ ಕೊಡಿಸುವಂತೆ ಇಂದು ಸೋಮವಾರ 12 ಗಂಟೆಗೆ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಅವರಿಗೆ ಕುಟುಂಬಸ್ಥರಿಂದ ಮನವಿ ಸಲ್ಲಿಸಿದರು.
Read More News
T & CPrivacy PolicyContact Us