Download Now Banner

This browser does not support the video element.

ಭದ್ರಾವತಿ: ಫಡ್ನಾವಿಸ್ ಜಡ್ಜ್ ಅಲ್ಲಾ,ತೀರ್ಪು ನಮ್ಮ ಪರ ಬಂದಿದೆ: ಬಿಆರ್ ಪಿ ಯಲ್ಲಿ ಡಿಸಿಎಂ ಡಿಕೆಶಿ

Bhadravati, Shimoga | Sep 12, 2025
ರಾಜ್ಯದ ನೀರಾವರಿ ಯೋಜನೆಗೆ ಮಹಾರಾಷ್ಟ್ರದ ಸಿಎಂ ಸ್ಪಂದಿಸಿಲ್ಲ.ಆಲಮಟ್ಟಿ ಜಲಾಶಯ 519 ರಿಂದ 524 ಮೀಟರ್ ಏರಿಸಲು ಸುಪ್ರೀಂಕೋರ್ಟ್ ತೀರ್ಪು ಬಂದಿದೆ. ಆದರೆ ಫಡ್ನವಿಸ್ ಅವಕಾಶ ಕೊಡಲ್ಲ ಅಂತಿದ್ದಾರೆ ನಮ್ಮ ಪರ ಬಂದಿದೆ ಡ್ಯಾಂ ಏರಿಸುವುದನ್ನು ಯಾರು ತಡೆಯೋಕೆ ಆಗಲ್ಲ. ಮಿಸ್ಟರ್ ಫಡ್ನವೀಸ್ ರಾಜ್ಯದ ಜನರ ಹಕ್ಕು ಇದೆ ಎಂದು ತಿಳಿದುಕೊಳ್ಳಿ ಅಂತ ಭದ್ರಾವತಿಯ ಬಿ ಆರ್ ಪಿ ಯಲ್ಲಿ ಶುಕ್ರವಾರ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
Read More News
T & CPrivacy PolicyContact Us