Download Now Banner

This browser does not support the video element.

ಬೈಲಹೊಂಗಲ: ನಯಾನಗರ ಬಳಿ ಮಲಪ್ರಭಾ ನದಿಗೆ ಶಾಸಕ ಮಹಾಂತೇಶ ಕೌಜಲಗಿ ಬಾಗಿನ ಅರ್ಪಣೆ

Bailhongal, Belagavi | Sep 2, 2025
ನಯಾನಗರ ಬಳಿ ಮಲಪ್ರಭಾ ನದಿಗೆ ಶಾಸಕ ಮಹಾಂತೇಶ ಕೌಜಲಗಿ ಬಾಗಿನ ಅರ್ಪಣೆ ಬೆಳಗಾವಿ‌ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬಳಿ ಹಾದು ಹೋಗಿರುವ ಮಲಪ್ರಭಾ ನದಿಗೆ ಇಂದು‌ ಮಂಗಳವಾರ. 2 ಗಂಟೆಗೆ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಅನೇಕ ಮುಖಂಡರ ಸಮ್ಮುಖದಲ್ಲಿ ಮಲಪ್ರಭಾ ನದಿಗೆ ಬಾಗಿನ ಅರ್ಪಣೆ ಮಾಡಲಾಯಿತು ಖಾನಾಪೂರ ತಾಲೂಕಿನ ಕಣಕುಂಬಿ ಬಳಿ ಹುಟ್ಟಿ ಕೂಡಲಸಂಗಮದ ಬಳಿ ಸಂಗಮವಾಗುವ ಮಲಪ್ರಭಾ ನದಿ ವರ್ಷವಿಡೀ ನೀರು ನೀಡುವ ಮಲಪ್ರಭೆಗೆ ಸಂದರ್ಭದಲ್ಲಿ ಬೈಲಹೊಂಗಲ ಪುರಸಭೆಯ ಅಧ್ಯಕ್ಷರು,ಉಪಾಧ್ಯಕ್ಷರು, ಪುರಸಭೆಯ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Read More News
T & CPrivacy PolicyContact Us