Download Now Banner

This browser does not support the video element.

ಚಿಟಗುಪ್ಪ: ಪಟ್ಟಣದಲ್ಲಿ ಜೈ ಹಿಂದ್ ತರುಣ್ ಸಂಘದಿಂದ ಬೆಳ್ಳಿ ಗಣಪತಿ ಪ್ರತಿಷ್ಠಾಪನೆ

Chitaguppa, Bidar | Aug 27, 2025
ಪಟ್ಟಣದಲ್ಲಿ ಕಳೆದ 4ದಶದಿಂದ ಪ್ರತಿಷ್ಠಾಪಿಸಲ್ಪಟ್ಟ ಬಂದಿರುವ ಇಲ್ಲಿನ ಜೈ ಹಿಂದ್ ತರುಣ ಸಂಘವು ಪ್ರತಿ ವರ್ಷದಂತೆ ಈ ವರ್ಷವು ಸಹ ಬೆಳ್ಳಿ ಗಣಪತಿಯನ್ನು ಪ್ರತಿಷ್ಠಾಪಿಸಿದೆ. ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾನ ಹನ್ನೆರಡು ಮೂವತ್ತಕ್ಕೆ ಭವ್ಯವಾದ ಮೆರವಣಿಗೆ ಮೂಲಕ ಬೆಳ್ಳಿ ಗಣಪನ ಜೊತೆಗೆ ಮಣ್ಣಿನ ಗಣಪತಿಯನ್ನು ಸಹ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಪ್ರತಿಷ್ಠಾಪಿಸಲ್ಪಡುವ ಮಂಟಪ ಕ್ಕೆ ತೆಗೆದುಕೊಂಡ ಹೋದರು.
Read More News
T & CPrivacy PolicyContact Us