Download Now Banner

This browser does not support the video element.

ಸೂಪಾ: ಪಾರಂಪರಿಕ ಗೆಡ್ಡೆ-ಗೆಣಸು ಬೆಳೆ ಪಹಣಿಯಲ್ಲಿ ದಾಖಲಿಸಲು ಅವಕಾಶ, ಜೋಯಿಡಾದಲ್ಲಿ ಹರ್ಷ

Supa, Uttara Kannada | Aug 23, 2025
ಜೋಯಿಡಾ : ಈ ವರ್ಷದಿಂದ ಪಾರಂಪರಿಕ ಗೆಡ್ಡೆ-ಗೆಣಸು ಬೆಳೆಗಳನ್ನು ಪಹಣಿ ಪತ್ರಿಕೆಯಲ್ಲಿ ದಾಖಲಿಸಲು ಅವಕಾಶ ಕಲ್ಪಿಸಿ ಕೊಟ್ಟಿರುವುದಕ್ಕೆ ಜೋಯಿಡಾದಲ್ಲಿ ಹರ್ಷ ವ್ಯಕ್ತವಾಗಿದೆ. ಈ ಬಗ್ಗೆ ಇಂದು ಶನಿವಾರ ಮಧ್ಯಾಹ್ನ 2:30 ಗಂಟೆ ಸುಮಾರಿಗೆ ಜೋಯಿಡಾದಲ್ಲಿ ಸುದ್ದಿಗೋಷ್ಠಿ ನಡೆಸಿದ ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಪ್ರೇಮಾನಂದ ವೇಳಿಪ, ಗೆಡ್ಡೆ ಗೆಣಸು ಬೆಳೆಗಾರರ ಸಂಘದ ಅಧ್ಯಕ್ಷ ವಿಷ್ಣು ಡೇರೆಕರ್, ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ದೇಸಾಯಿ, ಕಾಳಿ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಶಾಂತಾರಾಮ ಕಾಮತ, ಡಾ. ಜಯಾನಂದ ಡೇರೆಕರ, ಅಜೀತ ಮಿರಾಶಿ ಅವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
Read More News
T & CPrivacy PolicyContact Us