Install App
gangaraju346
This browser does not support the video element.
ದೊಡ್ಡಬಳ್ಳಾಪುರ: ಹಿರಿಯ ನಟ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಕೊಡಲೆಬೇಕು ನಗರದಲ್ಲಿ ನಟ ಪ್ರಥಮ್ ಹೇಳಿಕೆ
Dodballapura, Bengaluru Rural | Sep 6, 2025
ದೊಡ್ಡಬಳ್ಳಾಪುರ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಗೆ ಭೇಟಿ ನೀಡಿದ ನಟ ಪ್ರಥಮ್. ಹಿರಿಯ ನಟ ವಿಷ್ಣು ವರ್ಧನ್ ಗೆ ಕರ್ನಾಟಕ ರತ್ನ ನೀಡುವ ವಿಚಾರ ನಟ ಪ್ರಥಮ್ ಹೇಳಿಕೆ. ಅವರು ಯಾವತ್ತಿದ್ದರೂ ಕರ್ನಾಟಕ ರತ್ನನೇ ಅವರು ಕರ್ನಾಟಕದ ಸುಪುತ್ರ. ಅವರಿಗೆ ಸಿಕ್ಕೆ ಸಿಗುತ್ತೆ.
Share
Read More News
T & C
Privacy Policy
Contact Us
Your browser does not support JavaScript!