Download Now Banner

This browser does not support the video element.

ವಿಜಯಪುರ: ಜನರ ಸಮಸ್ಯೆ ಆಲಿಸಿ ನಗರದಲ್ಲಿ ಪರಿಹಾರ ಸೂಚಿಸಿದ ಸಚಿವ ಎಂ ಬಿ ಪಾಟೀಲ

Vijayapura, Vijayapura | Sep 1, 2025
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ ಬಿ ಪಾಟೀಲ್ ಅವರು ವಿಜಯಪುರ ನಗರದಲ್ಲಿರುವ ತಮ್ಮ ಗ್ರಹ ಕಚೇರಿಯಲ್ಲಿ ಮತಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿರುವಂತ ಜನರ ಕುಂದು ಕೊರತೆಯನ್ನು ಆಲಿಸುವುದರ ಜೊತೆಗೆ ಸೂಕ್ತ ಪರಿಹಾರವನ್ನು ಕೂಡ ಸೂಚನೆ ನೀಡಿದ್ದರು. ಜನರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆ ಹರಿಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಹಲವು ಜನ ಪಕ್ಷದ ಮುಖಂಡರು ಉಪಸ್ಥಿತರಿದ್ದರು...
Read More News
T & CPrivacy PolicyContact Us