Download Now Banner

This browser does not support the video element.

ರಾಮದುರ್ಗ: ನಗರದ ಬುಡಾ ಕಚೇರಿಯ ಬಾಗಿಲು ಬಂದ್ ಮಾಡಿ ಖಾಸಗಿ ಮಾರುಕಟ್ಟೆ ವರ್ತಕರು ಪ್ರತಿಭಟನೆ

Ramdurg, Belagavi | Sep 1, 2025
ನಗರದ ಬುಡಾ ಕಚೇರಿಯ ಬಾಗಿಲು ಬಂದ್ ಮಾಡಿ ಖಾಸಗಿ ಮಾರುಕಟ್ಟೆ ವರ್ತಕರು ಪ್ರತಿಭಟನೆ ನಡೆಸಿದರು. ಕಾನೂನು ಪ್ರಕಾರವಾಗಿ ನಿರ್ಮಿಸಲಾದ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯನ್ನು ರಾಜಕೀಯ ಒತ್ತಡಕ್ಕೆ ಮಣಿದು ಬುಡಾ ಆಯುಕ್ತರು ರದ್ದು ಮಾಡಿದ್ದಾರೆ ಎಂದು ವರ್ತಕರು ಆರೋಪಿಸಿದರು. ಈ ನಿರ್ಧಾರವನ್ನು ಖಂಡಿಸಿ ಬುಡಾ ಕಚೇರಿಯ ಬಾಗಿಲು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯನ್ನು ರದ್ದುಪಡಿಸಿರುವುದನ್ನು ಖಂಡಿಸಿ ಸೋಮವಾರ ವರ್ತಕರು ಪ್ರತಿಭಟನೆ ನಡೆಸಿದರು
Read More News
T & CPrivacy PolicyContact Us