Download Now Banner

This browser does not support the video element.

ಗೌರಿಬಿದನೂರು: ಕರ್ತವ್ಯಕ್ಕೆ ಹಾಜರಾಗಲು ಅಂತಿಮ ನೋಟಿಸ್: ನಗರದಲ್ಲಿ ಗೌರಿಬಿದನೂರು ನಗರಸಭೆ ಪೌರಾಯುಕ್ತರಿಂದ ಮಾಹಿತಿ

Gauribidanur, Chikkaballapur | Sep 11, 2025
ಗೌರಿಬಿದನೂರು ನಗರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್.ಎ. ಭರತ್ ಬಿನ್ ಲೇಟ್ ಅಶ್ವತ್ಥನಾರಾಯಣ, ಜಯದೇವ ಹಾಸ್ಟಲ್ ರಸ್ತೆ, ನೆಲಮಂಗಲ, ಬೆಂಗಳೂರು ದಕ್ಷಿಣ ಭಾಗ ಆದ ಇವರು 2024ರ ಡಿಸೆಂಬರ್ 17 ರಿಂದ ಈವರೆಗೆ ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿವುದು ಕಂಡುಬಂದಿದ್ದು, ಈ ಬಗ್ಗೆ ಈಗಾಗಲೇ ಮೂರು ಬಾರಿ (ದಿನಾಂಕ 16/05/2024, 04/06/2024 ಮತ್ತು 11/06/2024) ನೋಟಿಸ್ ಮುಖಾಂತರ ಕಚೇರಿಗೆ ಹಾಜರಾಗಲು ಕಾರಣ ಕೇಳಿ ನೋಟಿಸ್ ನೀಡಿದ್ದರೂ ಸಹ ಯಾವುದೇ ರೀತಿಯ ಲಿಖಿತವಾಗಿ ಹಾಗೂ ಮೌಖಿಕವಾಗಿ ಈ ಕಚೇರಿಗೆ ಪ್ರತ್ಯುತ್ತರವನ್ನು ನೀಡಿರುವುದಿಲ್ಲ. ಆದ್ದರಿಂದ ಪತ್ರಿಕಾ ಪ್ರಕಟಣೆ ಮೂಲಕ ಅಂತಿಮ ಎಚ್ಚರಿಕೆ ನೋಟಿಸ್ ನೀಡುತ್ತಿದ್ದು, ಪ್ರಕಟಣೆ ದಿನದಿಂದ 7 ದಿನಗಳೊಳಗಾಗಿ ಕಚೇ
Read More News
T & CPrivacy PolicyContact Us