Download Now Banner

This browser does not support the video element.

ನವಲಗುಂದ: ದಿ. ಹುಬ್ಬಳ್ಳಿ ತಾಲೂಕು ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ಸಂತೋಷ್ ಲಾಡ್ ಹಾಗೂ ವಿ.ಪ.ಸಭಾಪತಿ ಬಸವರಾಜ ಹೊರಟ್ಟಿ

Navalgund, Dharwad | Aug 30, 2025
ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ದಿ ಹುಬ್ಬಳ್ಳಿ ತಾಲೂಕ ಮಾಧ್ಯಮಿಕ ಶಾಲಾ ನೌಕರರ ಸಹಕಾರಿ ಸಂಘದ(ನಿ) 50ನೇ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ,ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಬಿ.ಇ.ಒ ಉಮೇಶ ಬಮ್ಮಕ್ಕನವರ, ಮಂಜುನಾಥ ಕುರಹಟ್ಟಿ, ಜಿ.ಆರ್.ಭಟ್, ಸಿ ಎನ್.ಅಷ್ಟಗಿಮಠ, ಬಿ.ಜಿ.ಪಾಟೀಲ, ಎಪ್.ಬಿ.ಬೀರವಳ್ಳಿ,‌ ವಸಂತ ಹೊರಟ್ಟಿ, ಬಿ.ಜಿ.ಪಾಟೀಲ, ವಿ.ಜಿ.ಹಾಗರಗಿ, ಎಸ್.ವಿ.ಪಟ್ಟಣಶೆಟ್ಟಿ, ಶಾಂತಯ್ಯ ಎಮ್ ತಂಬೂರ, ರವಿಕುಮಾರ‌ ಸಿನ್ಮೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Read More News
T & CPrivacy PolicyContact Us