Download Now Banner

This browser does not support the video element.

ದೇವದುರ್ಗ: ಸೇತುವೆ ಮೇಲೆ ಹರಿಯುತ್ತಿರುವ ಕೃಷ್ಣಾ ನದಿ ನೀರು; ಹೂವಿನಹೆಡಗಿ-ಶಹಾಪುರ ರಸ್ತೆ ಸಂಚಾರ ಬಂದ್

Devadurga, Raichur | Aug 21, 2025
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.60 ಲಕ್ಷ ಕ್ಯೂಸೆಕ್ ನೀರು, ಹರಿಬಿಟ್ಟಿರುವುದರಿಂದ ಭಾರಿ ಪ್ರಮಾಣದಲ್ಲಿ ನದಿ ತುಂಬಿ ಹರಿಯುತ್ತಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಇದರಿಂದಾಗಿ ದೇವದುರ್ಗ ಶಾಪುರ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಗುರುವಾರ ಸಂಜೆ ಇಂತಹ ದೃಶ್ಯ ಕಂಡು ಬಂದಿದ್ದು, ದೇವದುರ್ಗ ಕಡೆಯಿಂದ ಹೋಗುವ ವಾಹನಗಳು ಜಾಲಹಳ್ಳಿ ಮೂಲಕ ತಿಂಥಣಿ ಬ್ರಿಜ್ ಮೇಲಿನಿಂದ ಹೋಗುವಂತ ಸ್ಥಿತಿ ಎದುರಾಗಿದೆ. ಹೂವಿನಹೆಡಗಿ ಪಕ್ಕದ ಗ್ರಾಮ ಕೊಳ್ಳೂರಿಗೆ ಹೋಗಲು ಕೂಡ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
Read More News
T & CPrivacy PolicyContact Us