Download Now Banner

This browser does not support the video element.

ಹುಮ್ನಾಬಾದ್: ಅರ್ಹ ಫಲಾನುಭವಿಗಳು ಯುವನಿಧಿ ಲಾಭ ಪಡೆಯಿರಿ :ನಗರದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯದರ್ಶಿ ದೀಪಿಕಾ ನಾಯ್ಕರ್

Homnabad, Bidar | Sep 10, 2025
ಅರ್ಹ ಫಲಾನುಭವಿಗಳು ಯುವ ನಿಧಿ ಲಾಭ ಪಡೆದುಕೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಯದರ್ಶಿಗಳು ಆದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ದೀಪಿಕಾ ನಾಯಕರ ಸಲಹೆ ನೀಡಿದರು. ಪಂಚ್ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ 12:30 ಕ್ಕೆ ಹಮ್ಮಿಕೊಂಡಿದ್ದ ಯುವನಿಧಿ ಜಾಗೃತಿ ಉದ್ದಶಿಸಿ ಮಾತನಾಡಿದರು. ಸಮಿತಿ ಅಧ್ಯಕ್ಷ ಅಫಸರಮಿಯ್ಯ, ಪ್ರಾಚಾರ್ಯ ವೀರಣ್ಣ ತುಪ್ಪದ ಇದ್ದರು.
Read More News
T & CPrivacy PolicyContact Us