Download Now Banner

This browser does not support the video element.

ಹುಮ್ನಾಬಾದ್: ರೈತರು, ಅರಣ್ಯ ಅಧಿಕಾರಿಗಳ ಜಟಾಪಟಿಗೆ ವೇದಿಕೆಯಾದ ಮಾನವ ವನ್ಯ ಪ್ರಾಣಿ ಸಂಘರ್ಷ ನಿಯಂತ್ರಣ ಕುರಿತ ರೈತ ಜಾಗ್ರತಿ ಕಾರ್ಯಕ್ರಮ

Homnabad, Bidar | Sep 3, 2025
ಮಾನವ ಮತ್ತು ವನ್ಯಪ್ರಾಣಿ ನಡುವಿನ ಸಂಘರ್ಷ ನಿಯಂತ್ರಣ ಕುರಿತು ರೈತರಿಗಾಗಿ ಆಯೋಜಿಸಲಾಗಿದ್ದ ರೈತ ಜಾಗೃತಿ ಕಾರ್ಯಕ್ರಮ ರೈತರು ಮತ್ತು ಅರಣ್ಯ ಅಧಿಕಾರಿಗಳ ಜಟಾಪಟಿಗೆ ವೇದಿಕೆ ಕಲ್ಪಿಸಿಕೊಟ್ಟ ಪ್ರಸಂಗ ಬುಧವಾರ ಮಧ್ಯಾಹ್ನ 12:15ಕ್ಕೆ ನಡೆಯಿತು. ಪ್ರಾದೇಶಿಕ ಅರಣ್ಯ ವಿಭಾಗ ಬೀದರ್ ವಲಯ ಅರಣ್ಯ ಇಲಾಖೆ ಹುಮ್ನಾಬಾದ್ ವತಿಯಿಂದ ರೈತ ಜಾಗೃತಿ ಕಾರ್ಯಕ್ರಮ ದಲ್ಲಿ ಅಧಿಕಾರಿಗಳಾದ ಬಿ ಆರ್ ಎಫ್ ಹರಿದಾಸ್ ರಾಜಶೇಖರ್ ಶಿವಶರಣಪ್ಪ ಅರಳಿ ಮಾತನಾಡಿದರು.
Read More News
T & CPrivacy PolicyContact Us