Download Now Banner

This browser does not support the video element.

ಗುಳೇದಗುಡ್ಡ: ಗಂಗಾಧರಸ್ವಾಮಿ ಮಹಾಪುರುಷರು ಭಾವೈಕ್ಯತೆಯ ಶರಣರು : ಪಟ್ಟಣದಲ್ಲಿ ಸಂಶೋಧಕ ಡಾ. ಸಂತೋಷ ಕಾಳನ್ನವರ

Guledagudda, Bagalkot | Aug 28, 2025
ಗುಳೇದಗುಡ್ಡ ಗಂಗಾಧರಸ್ವಾಮಿ ಮಹಾಪುರುಷರು ಭವ್ಯತೆಯ ಶರಣರು ಯಾವುದೇ ಜಾತಿ ಮತ ಎನ್ನದೆ ಸರ್ವರನ್ನು ಸಮಭಾವದಿಂದ ಕಾಣುವ ಸಂತರಾಗಿದ್ದಾರೆ ಎಂದು ಸಂಶೋಧಕ ಡಾಕ್ಟರ್ ಸಂತೋಷ್ ಕಳನ್ನವರ್ ಹೇಳಿದರು ಗುಳೇದಗುಡ್ಡದ ಮಳೆ ರಾಜೇಂದ್ರ ಸ್ವಾಮಿ ಮಠದಲ್ಲಿ ನಡೆದ ಪುಣ್ಯರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
Read More News
T & CPrivacy PolicyContact Us