Download Now Banner

This browser does not support the video element.

ಕೊಪ್ಪಳ: ನಗರದಲ್ಲಿ ಖಾದಿ ವಸ್ತುಗಳ ಮಾರಾಟ, ಪ್ರದರ್ಶನಕ್ಕೆ ಬಸನಗೌಡ ತುರ್ವಿಹಾಳ ಚಾಲನೆ

Koppal, Koppal | Aug 24, 2025
ಕರ್ನಾಟಕ ಖಾದಿ ಮತ್ತು ಗ್ರಾ‌ಮದ್ಯೋಗ ಮಂಡಳಿಯಿಂದ ಕೊಪ್ಪಳ ನಗರದಲ್ಲಿ ಪ್ರಾದೀಶಕ ವಿಭಾಗ ಮಟ್ಟದ ಖಾದಿ ವಸ್ತುಗಳ ಮಾರಾಟ ಮತ್ತು 10 ದಿನ ಪ್ರದರ್ಶನಕ್ಕೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯಗ ಮಂಡಳಿಯ ಅಧ್ಯಕ್ಷರು ಹಾಗೂ ಮಸ್ಕಿ ಶಾಸಕ ಬಸನಗೌಡ ಪಾಟೀಲ ತುರ್ವಿಹಾಳ ಅವರು ರಿಬ್ಬನ್ ಕತ್ತರಿಸಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಆಗಸ್ಟ್ 24 ರಂದು ಮಧ್ಯಾಹ್ನ 1-00 ಗಂಟೆಗೆ ಕೊಪ್ಪಳ ನಗರದ ಶಾದಿ ಮಹಲ ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಶಾಸಕರು ಹಾಗೂ ರಾಬಕೋವಿ ಹಾಲು ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಮಾತನಾಡಿ ಜನರಿಗೆ ಖಾದಿ ಉಡುಪು ವಸ್ತುಗಳ ಮಹತ್ವ ತಿಳಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ
Read More News
T & CPrivacy PolicyContact Us