Download Now Banner

This browser does not support the video element.

ಹುಬ್ಬಳ್ಳಿ ನಗರ: ನಗರದಲ್ಲಿ ಗಣಪತಿ ವಿಸರ್ಜನೆ ಡಿಜೆ ವೇಳೆ ಯುವಕನಿಗೆ ಚಾಕು ಇರಿತ : ನಾಲ್ಕು ಜನ ಆರೋಪಿಗಳ ಬಂಧನ

Hubli Urban, Dharwad | Sep 8, 2025
ಹುಬ್ಬಳ್ಳಿ ಕೊಪ್ಪಿಕರ ರಸ್ತೆಯಲ್ಲಿ ಗಣೇಶ ವಿಸರ್ಜನೆ ಡಿಜೆ ವೇಳೆ ಯುವಕನಿಗೆ ಚಾಕು ಇರಿದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ರಾಕೇಶ್ ಬಿಜವಾಡ, ಶಿವಕುಮಾರ್ ದವಳೇಶ್ವರ್, ಶ್ರೀ ಗೋಕಾಕ್ ಹಾಗೂ ಫಕೀರೇಶ ದೊಡ್ಡಮನಿ ಬಂಧಿತ ಆರೋಪಿಗಳು. ಇವರನ್ನು ಪೊಲೀಸರು ನ್ಯಾಯಕ್ಕೆ ಹಾಜರುಪಡಿಸಿದ್ದಾರೆ.
Read More News
T & CPrivacy PolicyContact Us