Download Now Banner

This browser does not support the video element.

ವಿಜಯಪುರ: ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ, ನಗರದ ಸಿದ್ದೇಶ್ವರ ದೇವಸ್ಥಾನದಲ್ಲಿ ದರ್ಶನ ಯಥಾ ಸ್ಥಿತಿ ಆರಂಭ

Vijayapura, Vijayapura | Sep 7, 2025
ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ, ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಲ್ಲಿ ದರ್ಶನ ಯಥಾ ಸ್ಥಿತಿ ಇದೆ. ಚಂದ್ರಗ್ರಹಣದ ಬಳಿಕ ನಾಳೆ ನಸುಕಿನ ಜಾವ ವಿಶೇಷ ರುದ್ರಾಭೀಷೇಕ ಮಾಡಲಾಗುವದು ಚಂದ್ರಗ್ರಹಣ ಸಮಯದಲ್ಲಿ ವೇದ ಪಾರಾಯಣ ಕಾರ್ಯಕ್ರಮ ಇದೆ. ಭಕ್ತರ ದರ್ಶನಕ್ಕೆ ಈ ಸಂದರ್ಭದಲ್ಲಿ ಅವಕಾಶ ಇಲ್ಲ ಎಂದ ಆರ್ಚಕ ಶಿವಯ್ಯ ಸ್ವಾಮಿ ಹೇಳಿದರು...
Read More News
T & CPrivacy PolicyContact Us