Download Now Banner

This browser does not support the video element.

ಬಸವಕಲ್ಯಾಣ: ಅನುಭವ ಮಂಟಪ ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಭಿವೃದ್ಧಿ ಪಡಿಸಲಿ; ನಗರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ

Basavakalyan, Bidar | Sep 28, 2025
*ಅನುಭವ ಮಂಟಪ ಬದುಕು ಬದಲಾಯಿಸುವ ಕ್ರಾಂತಿಕಾರಿ ಸ್ಥಳವಾಗಲಿದೆ:ಬಸವರಾಜ ಬೊಮ್ಮಾಯಿ* *ಕೇಂದ್ರ ರಾಜ್ಯ ಸರ್ಕಾರಗಳು ಅನುಭವ ಮಂಟಪಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು ಕ್ರಮ ಕೈಗೊಳ್ಳಬೇಕು:ಬಸವರಾಜ ಬೊಮ್ಮಾಯಿ* ಬೀದರ:(ಬಸವಕಲ್ಯಾಣ) ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಬದುಕನ್ನು ಬದಲಾವಣೆ ಮಾಡುವಂತಹ ಕಾಂತಿಕಾರಿ ಸ್ಥಳವಾಗಲಿದ್ದು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಸೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
Read More News
T & CPrivacy PolicyContact Us