Download Now Banner

This browser does not support the video element.

ಕಂಪ್ಲಿ: ಕಾನೂನನ್ನು ನೀವು ಗೌರವಿಸಿದ್ರೇ, ನಾವು ನಿಮ್ಮನ್ನ ಗೌರವಿಸುತ್ತೇವೆ: ನಗರದಲ್ಲಿ ಎಸ್‌ಪಿ ಡಾ.ಶೋಭಾರಾಣಿ

Kampli, Ballari | Aug 21, 2025
ಬಳ್ಳಾರಿ ಜಿಲ್ಲಾ ಪೊಲೀಸ್ ಹಾಗೂ ಕಂಪ್ಲಿ ಪೊಲೀಸ್ ಠಾಣೆ ವತಿಯಿಂದ ಆಗಸ್ಟ್ 21, ಗುರುವಾರ ಸಂಜೆ 6 ಗಂಟೆಗೆ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ಯ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಎಸ್ಪಿ ಡಾ.ಶೋಭಾರಾಣಿ ರವರು ಮಾತನಾಡಿ, ಗಣಪತಿ ಮಂಡಳಿಗಳು ಇಲಾಖೆಯ ಆದೇಶವನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು, ಹಬ್ಬದ ನೆಪದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು, ಗಣೇಶ್ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಶಾಂತಿಯುತವಾಗಿ ನಡೆಯಬೇಕು ಎಂದು ಹೇಳಿದ್ರು.ಇನ್ನು ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಸಾದ್ ಗೋಖಲೆ, ಸಿಪಿಐ ವಾಸುಕುಮಾರ್, ಪೊಲೀಸ್, ಜೆಸ್ಕಾಂ, ಪುರಸಭೆ ಅಧಿಕಾರಿಗಳು ಹಾಗೂ ತಾಲೂಕಿನ ಮುಖಂಡರು, ಗಣೇಶ ಮಂಡಳಿಯವರು ಭಾಗಿಯಾಗಿದ್ದರು.
Read More News
T & CPrivacy PolicyContact Us