Download Now Banner

This browser does not support the video element.

ಗುಳೇದಗುಡ್ಡ: ಮುಂದಿನ ಪೀಳಿಗೆಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನು ಪರಿಚಯಿಸಿ: ಪಟ್ಟಣದಲ್ಲಿ ಅಧ್ಯಕ್ಷ ಹೊಳಬಸು ಶೆಟ್ಟರ್ ಹೇಳಿಕೆ

Guledagudda, Bagalkot | Aug 31, 2025
ಗುಳೇದಗುಡ್ಡ ಯುವಕರಿಗೆ ಪ್ರೋತ್ಸಾಹ ಪ್ರೇರಣೆ ನೀಡುವ ಮೂಲಕ ಹಬ್ಬ ಹರಿದಿನಗಳ ಸಂಪ್ರದಾಯಗಳನ್ನು ಆಚರಣೆ ಮಾಡುವ ರೂಢಿಯನ್ನು ಬೆಳೆಸಬೇಕು ಎಂದು ಹೊಳಬಸ್ಸು ಶೆಟ್ಟರ್ ಹೇಳಿದರು ಗುಳೇದಗುಡ್ಡ ಪಟ್ಟಣದಲ್ಲಿ ಗಜಾನನೋತ್ಸವ ಸಮಿತಿ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು
Read More News
T & CPrivacy PolicyContact Us