Download Now Banner

This browser does not support the video element.

ಹುನಗುಂದ: ಸ್ವೀಕೃತಿಯಾದ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ, ಪಟ್ಟಣದದಲ್ಲಿ ಡಿಸಿ ಸಂಗಪ್ಪ

Hungund, Bagalkot | Sep 11, 2025
ಬಾಗಲಕೋಟೆ‌ ಜಿಲ್ಲಾಧಿಕಾರಿ ಸಂಗಪ್ಪ ಅವರು ಹುನಗುಂದ ತಹಶೀಲದಾರ ಕಾರ್ಯಾಲಯಕ್ಕೆ ಭೇಟಿ ನೀಡಿ, ಕಚೇರಿಯ ಸಿಬ್ಭಂಧಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿ, ತಮ್ಮ ಸಂಕಲನಕ್ಕೆ ಸಂಬಂಧಿಸಿದಂತೆ ಸ್ವೀಕೃತಿಯಾಗಿರುವ ಅರ್ಜಿಗಳು ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಸಿಬ್ಬಂಧಿಗಳಿಗೆ ನಿರ್ದೇಶಿಸಿದರು. ನಂತರ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಕಛೇರಿಗೆ ಬೇಟಿ ನೀಡುವ ಸಾರ್ವಜನಿಕರೊಡನೆ ಸೌಜನ್ಯಯುತವಾಗಿ ವರ್ತಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ನಿಯಮಾನುಸಾರ ಕ್ರಮವಹಿಸುವಂತೆ ಗ್ರೇಡ್-೨ ತಹಶೀಲದಾರರಿಗೆ ಸೂಚಿಸಿದರು. ತಹಶೀಲದಾರ ಕಚೇರಿಯ ಅಭಿಲೇಖಾಲಯವನ್ನು ಬೇಟಿ ನೀಡಿ, ಭೂ ಸುರಕ್ಷಾ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು.
Read More News
T & CPrivacy PolicyContact Us