Download Now Banner

This browser does not support the video element.

ಹುಮ್ನಾಬಾದ್: ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಜೂ-7ಕ್ಕೆ ಪೂರ್ವಭಾವಿ ಸಭೆ : ಸುರೇಶ ಘಾಂಗ್ರೆ

Homnabad, Bidar | Jun 6, 2025
ಸಚಿವ ಪ್ರಿಯಾಂಕ್ ಖರ್ಗೆ ಕುರಿತು ಛಲವಾದಿ ನಾರಾಯಣ ಸ್ವಾಮಿ ನೀಡಿರುವ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಜೂ-7ರಂದು ಮಧ್ಯಾಹ್ನ 1ಕ್ಕೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಿಭಾವಿ ಸಭೆ ನಡೆಯಲಿದೆ. ಕಾರಣ ಹೆಚ್ಚಿನ ಸಂಖ್ಯೆಯ ದಲಿತ ಸಂಘಟನೆಗಳ ಮುಖಂಡರು ಸಕಾಲಕ್ಕೆ ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದು ಪ್ರತಿಭಟನಾ ಸಮಿತಿ ಪ್ರಮುಖ ಸುರೇಶ ಘಾಂಗ್ರೆ ಅವರು ಈ ಮೂಲಕ ಶುಕ್ರವಾರ ಬೆಳಿಗ್ಗೆ 10ಕ್ಕೆ ಮನವಿ ಮಾಡಿದರು.,
Read More News
T & CPrivacy PolicyContact Us