Download Now Banner

This browser does not support the video element.

ಧಾರವಾಡ: ನಗರದ ಟೋಲ್ ನಾಖಾ ಬಳಿಯಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ತಡ ರಾತ್ರಿ ಓಡಾಡುವ ಸಿಸಿಟಿವಿ ದೃಶ್ಯ

Dharwad, Dharwad | Sep 4, 2025
ಧಾರವಾಡ ಟೋಲ್ ನಾಖಾ ಬಳಿಯ ಶಿವಾನಂದ ನಗರ ಹಾಗೂ ಚಪ್ಪರಬಂದ್ ಕಾಲೋನಿಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ತಡ ರಾತ್ರಿ ಓಡಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನ ಗ್ಲಾಸ್ ಒಡೆದು ವಿಕೃತಿ ಮೆರೆದು, ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ. ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು.‌ ಗುರುವಾರ ಬೆಳಗ್ಗೆ 11 ಗಂಟೆಗೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Read More News
T & CPrivacy PolicyContact Us