Download Now Banner

This browser does not support the video element.

ಚಿಂತಾಮಣಿ: ಮುಂಗಾನಹಳ್ಳಿ ಬಿಜೆಪಿ ಮುಖಂಡರು ಕಾರ್ಯಕರ್ತರು ಧರ್ಮಸ್ಥಳ ಛಲೋ ವಾಹನ ಮೂಲಕ ತೆರಳಿದರು

Chintamani, Chikkaballapur | Aug 21, 2025
ಚಿಂತಾಮಣಿ ತಾಲೂಕಿನ ಮುಂಗಾನಹಳ್ಳಿ ಹೋಬಳಿಯಿಂದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಧರ್ಮಸ್ಥಳ ಛಲೋ ಜಾತ ಕಾರ್ಯಕ್ರಮಕ್ಕೆ ತೆರಳಿದರು ತಾಲೂಕಿನ ನಿಕಟ ಪೂರ್ವ ಅಧ್ಯಕ್ಷರಾದ ಆರ್ ಶಿವಾ ರೆಡ್ಡಿ ನೇತೃತ್ವದಲ್ಲಿ ಮುಂಗಾನದಿ ಹೋಬಳಿಯಿಂದ ಜಾತಗೆ ಚಾಲನೆ ನೀಡಿ ತೆರಳಿದರು
Read More News
T & CPrivacy PolicyContact Us