Download Now Banner

This browser does not support the video element.

ಗುಳೇದಗುಡ್ಡ: ಲಾಲ ಬಹದ್ದೂರ್ ಶಾಸ್ತ್ರಿ ಸಹಕಾರಿ ಸಂಘದಿಂದ ಸಮಾಜಮುಖಿ ಕಾರ್ಯ : ಪಟ್ಟಣದಲ್ಲಿ ಅಧ್ಯಕ್ಷ ಬಾಲಮುಕುಂದ, ಉಪಾಧ್ಯಕ್ಷ ಪ್ರಶಾಂತ ಜಂಟಿ ಹೇಳಿಕೆ

Guledagudda, Bagalkot | Sep 9, 2025
ಗುಳೇದಗುಡ್ಡ ಪಟ್ಟಣದಲ್ಲಿ ಲಾಲಬಹದ್ದೂರ್ ಶಾಸ್ತ್ರಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ತನ್ನ ಹತ್ತನೇ ವಾರ್ಷಿಕೋತ್ಸವದ ನಿಮಿತ್ತವಾಗಿ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಬಾಲಮುಕುಂದ ತಾಪಡಿಯ, ಉಪಾಧ್ಯಕ್ಷ ಪ್ರಶಾಂತ್ ಜವಳಿ ತಿಳಿಸಿದ್ದಾರೆ
Read More News
T & CPrivacy PolicyContact Us