Download Now Banner

This browser does not support the video element.

ಚಿಕ್ಕಮಗಳೂರು: ನಮ್ಮೂರಿಗೆ ಬಾರ್ ಬೇಡ ಸ್ವಾಮಿ, ಎಣ್ಣೆ ಅಂಗಡಿ ವಿರೋಧಿಸಿ ಪ್ರತಿಭಟನೆ..!. ಚಿಕ್ಕಮಗಳೂರು ತಾಲೂಕಿನಲ್ಲಿ ಗಮನ ಸೆಳೆದ ಹೋರಾಟ..

Chikkamagaluru, Chikkamagaluru | Sep 1, 2025
ಚಿಕ್ಕಮಗಳೂರು ತಾಲೂಕಿನ ಮರ್ಲೆ ಪಂಚಾಯಿತಿ ವ್ಯಾಪ್ತಿಯ ಕುಳಾರಹಳ್ಳಿಯಲ್ಲಿ ಬಾರ್ ತೆರೆಯುವ ಯತ್ನಕ್ಕೆ ಗ್ರಾಮಸ್ಥರು ಮತ್ತೆ ಸೋಮವಾರ ಎರಡು ಗಂಟೆ ಸುಮಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗ್ರಾಮದಲ್ಲಿ ಬಾರ್ ಆರಂಭಿಸಲು ಮುಂದಾಗಿರುವ ವ್ಯಕ್ತಿ ರಾಜಕೀಯ ಪ್ರಭಾವಿ ಎನ್ನುವ ಮಾತು ಹರಿದಾಡುತ್ತಿದೆ. ಇದರಿಂದ ಅಬಕಾರಿ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಲೈಸೆನ್ಸ್ ನೀಡಲು ಮುಂದಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಬಾರ್ ಲೈಸೆನ್ಸ್ ನೀಡಬಾರದು ಎಂದು ಒತ್ತಾಯಿಸುತ್ತಿದ್ದು, ನೀಡಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ
Read More News
T & CPrivacy PolicyContact Us