Download Now Banner

This browser does not support the video element.

ಬಸವಕಲ್ಯಾಣ: ಇ-ಖಾತೆ ನೊಂದಣಿಗೆ ಸ್ಪಂದಿಸದ ಧನ್ನೂರಾ (ಕೆ) ಗ್ರಾ.ಪಂ ಅಧಿಕಾರಿಗಳು; ಯದಲಾಪೂರ ಗ್ರಾಮಸ್ಥರ ಆಕ್ರೋಶ

Basavakalyan, Bidar | Aug 21, 2025
ಬಸವಕಲ್ಯಾಣ: ಈ ಖಾತೆ ನೊಂದಣಿಗೆ ಸಂಬಂಧಿಸಿದಂತೆ ಗ್ರಾಮ‌ ಪಂಚಾಯತ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಯದಲಾಪೂರ ಗ್ರಾಮಸ್ಥರು ಧನ್ನೂರ(ಕೆ) ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿ, ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿತು. ಈ ಸಂದರ್ಭದಲ್ಲಿ ಯದ್ಲಾಪೂರ ಗ್ರಾಮದ ಪ್ರಮುಖರಾದ ಶಾಬಾಜ್ ಖಾನ್, ವಿನಾಯಕ್, ಶಾಮ್ ಸೇರಿದಂತೆ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು
Read More News
T & CPrivacy PolicyContact Us