Download Now Banner

This browser does not support the video element.

ಲಕ್ಷ್ಮೇಶ್ವರ: ಶೇಟ್ಟಿಕೇರಿ ಸೇರಿದಂತೆ ತಾಲೂಕಿನಾಧ್ಯಂತ ಮಂಗಗಳ ಉಪಟಳ, ಕಂಗಾಲದ ಅನ್ನದಾತ

Laxmeshwar, Gadag | Aug 23, 2025
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿ ಬೆಳೆಗಳು ಹುಲುಸಾಗಿ ಬೆಳೆದಿವೆ. ಇದರಿಂದಾಗಿ ಸಾಲ-ಸೂಲ ಮಾಡಿ ಬಿತ್ತಿದ ರೈತನ ಮುಖದಲ್ಲಿ ಮಂದಹಾಸ ಮೂಡುತ್ತಿದೆ ಎನ್ನುವಷ್ಟರಲ್ಲಿ ಮತ್ತೊಂದು ಆತಂಕ ಎದುರಾಗಿದೆ. ಬೆಳೆದ ಬೆಳೆಗಳನ್ನು ಮಂಗಗಳು ಕಿತ್ತು ತಿನ್ನುತ್ತೇವೆ. ಇದರಿಂದ ಅನ್ನದಾತ ಕಂಗಾಲಾಗಿದ್ದಾನೆ. ಈ ಬಗ್ಗೆ ಗ್ರಾಂ.ಪಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಅಂತ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
Read More News
T & CPrivacy PolicyContact Us