Download Now Banner

This browser does not support the video element.

ಮೈಸೂರು: ಮೈಸೂರಿನಿಂದ ಸೆಪ್ಟೆಂಬರ್ 1 ರಂದು ಧರ್ಮಸ್ಥಳ ಛಲೋ ಬಿಜೆಪಿ ಯಾತ್ರೆ: ನಗರದಲ್ಲಿ ಮಾಜಿ ಶಾಸಕ ಎಲ್ ನಾಗೇಂದ್ರ

Mysuru, Mysuru | Aug 28, 2025
ಮಾಜಿ ಶಾಸಕ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ಸುದ್ದಿಗೊಷ್ಠಿ. ಧರ್ಮಸ್ಥಳದ ವಿರುದ್ದ ಷಡ್ಯಂತ್ರ ವಿಚಾರ. ಸೆಪ್ಟೆಂಬರ್ 1 ರಂದು ಧರ್ಮಸ್ಥಳ ಚಲೋ‌ ಬಿಜೆಪಿ ಯಾತ್ರೆ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಕ್ತಾಧಿಗಳು ಸೇರುವ ಸಾಧ್ಯತೆ. ಧರ್ಮಸ್ಥಳದಲ್ಲಿ ಧರ್ಮ ಸಭೆ ಹೆಸರಿನಲ್ಲಿ ಬಿಜೆಪಿ ಬೃಹತ್ ವೇದಿಕೆ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಬಿಜೆಪಿ ಎಲ್ಲಾ ಶಾಸಕರು, ಹಾಗೂ ಗಣ್ಯರು ಭಾಗಿ. ಮೈಸೂರಿನ ಪ್ರತಿ ಕ್ಷೇತ್ರದಿಂದ ಒಂದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿ. ಮೈಸೂರು ನಗರದಿಂದ 5 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಧರ್ಮಸ್ಥಳಕ್ಕೆ. 31 ರಂದು ಮೈಸೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ. ಸುದ್ದಿಗೊಷ್ಠಿಯಲ್ಲಿ ಎಲ್ ನಾಗೇಂದ್ರ ಮಾಹಿತಿ.
Read More News
T & CPrivacy PolicyContact Us