Download Now Banner

This browser does not support the video element.

ಬೀದರ್: ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗಾಗಿ ಸೆ.10ಮತ್ತು 11ರಂದು ಉಚಿತ ಶಿಬಿರ: ನಗರದಲ್ಲಿ ಸಂಸದ ಸಾಗರ್ ಖಂಡ್ರೆ ಮಾಹಿತಿ

Bidar, Bidar | Sep 10, 2025
ಬಸವಕಲ್ಯಾಣ: ಜಿಲ್ಲೆಯ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗಾಗಿ ಉಚಿತ ಸಹಾಯಕ ಸಾಧನಾ ಸಲಕರಣೆಗಳ ವಿತರಣೆಗಾಗಿ ಶಿಬಿರ ಹಮ್ಮಿಕೊಳ್ಳಲಾಗಿದೆ, ಇದರ‌ ಲಾಭ ಪಡೆದುಕೊಳ್ಳಬೇಕು ಎಂದು ಸಂಸದ ಸಾಗರ್ ಖಂಡ್ರೆ ಮನವಿ ಮಾಡಿದ್ದಾರೆ
Read More News
T & CPrivacy PolicyContact Us