Download Now Banner

This browser does not support the video element.

ಚಿತ್ರದುರ್ಗ: ಗಣೇಶ ಉತ್ಸವವನ್ನ ಸರ್ಕಾರ ಹತ್ತಿಕ್ಕುವ ಕ್ರಮ ಸರಿಯಲ್ಲ, ನಗರದ ವಿಶ್ವ ಹಿಂದೂ ಪರಿಷದ್ ನ ಸಹ ಸಂಚಾಲಕ ಪ್ರಭಂಜನ್

Chitradurga, Chitradurga | Sep 9, 2025
ಪತ್ರಿಕಾಗೋಷ್ಠಿ ನಡೆಸಿದ ವಿಶ್ವ ಹಿಂದೂ‌ ಪರಿಷದ್ ಭಜರಂಗದಳದ ಸಹ ಸಂಚಾಲಕರಾದ ಪ್ರಭಂಜನ್ ಅವರು ಮಾತನಾಡಿದ್ದು ರಾಜ್ಯದಲ್ಲಿ ಹಿಂದೂ ಧಾರ್ಮಿಕ ಕಾರ್ಯ ಗಣೇಶ ಪ್ರತಿಷ್ಟಾಪನೆ ಆಚರಣೆ ಸರ್ಕಾರ ಸಮಸ್ಯೆಗಳನ್ನ ಒಡ್ಡುತ್ತಾ ಬಂದಿದೆ. ರಾಜ್ಯದ ಹಲವು ಕಡೆ ಹಲವು ಘಟನೆಗಳು ನಡೆಸಿದೆ. ಇಷ್ಟೆಲ್ಲ ನಡೆದಿದ್ದರು ಕೂಡ ಅವರ ಮೇಲೆ ಕ್ರಮಕ್ಕೆ ಮುಂದಾಗದ ಸರ್ಕಾರ ಗಣಪತಿಯ ಪ್ರತಿಷ್ಟಾಪನೆ ಸಮಿತಿಗಳ ಮೇಲೆ ನಿರ್ಬಂಧಗಳನ್ನ ನಿಷೇಧಗಳನ್ನ ಹೇರುತ್ತಾ ಬಂದಿದೆ.
Read More News
T & CPrivacy PolicyContact Us