Download Now Banner

This browser does not support the video element.

ರಾಣೇಬೆನ್ನೂರು: ಹೊಟ್ಟೆನೋವು ಬಾಧೆಯಿಂದ ಜಿಗುಪ್ಸೆಗೊಂಡಿದ್ದ ಯುವಕ ನೇಣಿಗೆ ಶರಣು;

Ranibennur, Haveri | Aug 27, 2025
ಹೊಟ್ಟೆ ನೋವು ಬಾಧೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಯುವಕ ಮನೆಯಲ್ಲಿ ಯಾರು ಇಲ್ಲದಿರುವಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಉದಗಟ್ಟಿ ಗ್ರಾಮದಲ್ಲಿ ನಡೆದಿದೆ. ಪುಟ್ಟಪ್ಪ ಮಲ್ಲೇಶಪ್ಪ ಸುಣಗಾರ(29) ಮೃತ ದುರ್ದೈವಿ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us