Download Now Banner

This browser does not support the video element.

ಕೊಪ್ಪಳ: ಬಿಎಸ್‌ಪಿಎಲ್ ಪರ ಕೈಗಾರಿಕೆ ಸಚಿವರ ಹೇಳಿಕೆ ಖಂಡಿಸಿ ನಗರದಲ್ಲಿ ಜಂಟಿ ಕ್ರೀಯಾ ಸಮಿತಿ ಪ್ರತಿಭಟನೆ

Koppal, Koppal | Aug 23, 2025
Mspl bspl ಪರ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ ನೀಡಿರುವ ಹೇಳಿಕೆಯನ್ನು ಖಂಡಿಸಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಜಂಟಿ ಕ್ರೀಯಾ ಸಮೀತಿಯ ನಾಯಕರು ಸಚಿವ ಎಂ ಬಿ. ಪಾಟೀಲ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆಗಸ್ಟ್ 23 ರಂದು ಮಧ್ಯಾಹ್ನ 1-00. ಗಂಟೆಗೆ ಎಂ ಎಸ್ ಪಿ ಎಲ್ ನ ಬಲ್ಡೊಟಾ ತೋಲಗಿಸಿ ಕೊಪ್ಪಳ ಉಳಿಸಿ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಯಲ್ಲಿ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಬಸವರಾಜ ಶೀಲವಂತರ ಮತ್ತು ಎಸ್ ಎ.ಗಫರ್ ಸೇರಿದಂತೆ ಹಲವರು ಭಾಗಿಯಾಗಿದ್ದರು
Read More News
T & CPrivacy PolicyContact Us