Download Now Banner

This browser does not support the video element.

ವಿಜಯಪುರ: ಗಜಾನನ‌ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಗೆ ನಗರದಲ್ಲಿ ಚಾಲನೆ ನೀಡಿದ ಶಾಸಕ ಯತ್ನಾಳ

Vijayapura, Vijayapura | Aug 27, 2025
ವಿಜಯಪುರ ನಗರದ ಸಮಗಾರ ಓಣಿಯ ಶ್ರೀ ಶಿವಶರಣ ಹರಳಯ್ಯ ಗಜಾನನ ಮಿತ್ರ ಮಂಡಳಿಯ ವಿಜಯಪುರ ಭೂಪತಿ ಶ್ರೀ ಗಜಾನನ ಭವ್ಯ ಮೂರ್ತಿ ಮೆರವಣಿಗೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚಾಲನೆ ನೀಡಿದರು. ಇದಕ್ಕೂ ಮೊದಲು ವಿಘ್ನ ನಿವಾರಕ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥನೆ ‌ಸಲ್ಲಿಸಿದರು. ಈ‌ ಸಂದರ್ಭದಲ್ಲಿ ಹಲವು ಜನ ಮುಖಂಡರು ಉಪಸ್ಥಿತರಿದ್ದರು...
Read More News
T & CPrivacy PolicyContact Us