Download Now Banner

This browser does not support the video element.

ತುಮಕೂರು: ಸೆ.13ರಂದು ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಶಾಸಕ ಯತ್ನಾಳ್ ಚಾಲನೆ : ನಗರದಲ್ಲಿ ಸಮಿತಿ ಅಧ್ಯಕ್ಷ ಶೇಖರ್

Tumakuru, Tumakuru | Sep 11, 2025
ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಮಹೋತ್ಸವ ಮೆರವಣಿಗೆಯು ಸೆ. 13 ರಂದು ಮಧ್ಯಾಹ್ನ 12 ರ ಸಮಯದಲ್ಲಿ ನಡೆಯಲಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಹಿಂದೂ ಮಹಾಗಣಪತಿ ಸ್ವಾಗತ ಸಮಿತಿ ಅಧ್ಯಕ್ಷರು ಆದ ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಟಿ. ಬಿ. ಶೇಖರ್ ಹೇಳಿದರು. ಗುರುವಾರ ಮಧ್ಯಾಹ್ನ 1.20 ರ ಸಮಯದಲ್ಲಿ ತುಮಕೂರಿನ ಗಾರ್ಡನ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಾತನಾಡಿದರು. ಮಾಜಿ ಸಚಿವ ಕೆ. ಎನ್. ರಾಜಣ್ಣ, ವಿಪ ಸದಸ್ಯ ರಾಜೇಂದ್ರ ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಹಲವು ಮಠಾಧೀಷರು ಭಾಗವಹಿಸಲಿದ್ದಾರೆ ಎಂದರು.
Read More News
T & CPrivacy PolicyContact Us