Download Now Banner

This browser does not support the video element.

ಧಾರವಾಡ: ನಗರದಲ್ಲಿ ೭ನೇ ದಿನಗಳ ಸಾರ್ವಜನಕ ಗಣಪತಿ ಮೂರ್ತಿಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ, ವಿಸರ್ಜನೆ

Dharwad, Dharwad | Sep 2, 2025
ಧಾರವಾಡ ನಗರದಲ್ಲಿ ೭ನೇ ದಿನಗಳ ಸಾರ್ವಜನಕ ಗಣಪತಿ ಮೂರ್ತಿಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಯಿತು. ಮಂಗಳವಾರ ರಾತ್ರಿ 8 ಗಂಟೆಗೆ ಧಾರವಾಡ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಡಿಜೆ ಮೆರವಣಿಗೆಯಲ್ಲಿ ಯುವಕರು ಗಣೇಶನಿಗೆ ಜಯಘೋಷ ಹಾಕಿ ಕುಣಿದು ಕುಪ್ಪಳಿಸಿದರು. ಧಾರವಾಡ ನಗರದ ಗೊಲ್ಲರ ಕಾಲೋನಿ, ಮಾಳಾಪುರ, ಕಾಮನಕಟ್ಟಿ, ಸಪ್ತಾಪುರ, ಕುಮಾರೇಶ್ವರ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು.
Read More News
T & CPrivacy PolicyContact Us