Download Now Banner

This browser does not support the video element.

ಬೆಂಗಳೂರು ಉತ್ತರ: ಸರ್ಕಾರದ ಒಂದು ತೀರ್ಮಾನದಿಂದ, ಬಿಜೆಪಿಗೆ ಯಾಕೆ ಆತಂಕ: ನಗರದಲ್ಲಿ ಡಿಸಿಎಂ ಪ್ರಶ್ನೆ

Bengaluru North, Bengaluru Urban | Sep 5, 2025
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಬಳಕೆ ವಿಚಾರಕದಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಸರ್ಕಾರದ ಒಂದು ತೀರ್ಮಾನದಿಂದ, ಬಿಜೆಪಿಗೆ ಯಾಕೆ ಆತಂಕ. ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದು ರಾಜ್ಯ ಸರ್ಕಾರ. ಕಾನೂನಿನಲ್ಲಿ ಅವಕಾಶವಿದೆ, ಇದು ಅವರೆ ಮಾಡಿದ ಕಾನೂನು. ಬಿಜೆಪಿ ಅವಧಿಯಲ್ಲಿ ಮಾಡಿದ ಕಾನೂನು, ಬ್ಯಾಲೆಟ್ ಅಥವಾ ಇವಿಎಂ ಅಂಥ. ನಾವು ಸ್ಥಳೀಯ ಸಂಸ್ಥೆ ಚುನಾವಣೆಗೆ ಬ್ಯಾಲೆಟ್ ಅಂತ ತೀರ್ಮಾನ ‌ಮಾಡಿದ್ದೇವೆ ಎಂದರು.
Read More News
T & CPrivacy PolicyContact Us