Download Now Banner

This browser does not support the video element.

ಅರಸೀಕೆರೆ: ಮಹಿಳೆ ಕೊಂದು ಚಿನ್ನದ ಸರ ಕದ್ದ ಹೆದರಿ ತಾನೂ ಜೀವ ಕಳೆದುಕೊಂಡ ಎಸ್.ಡಿಗ್ಗೇನಹಳ್ಳಿ ಗ್ರಾಮದಲ್ಲಿ ಘಟನೆ

Arsikere, Hassan | Sep 10, 2025
ಅರಸೀಕೆರೆ: ಚಿನ್ನದ ಸರಕ್ಕಾಗಿ ಮಹಿಳೆಯನ್ನು ಉಸಿರು ಗಟ್ಟಿಸಿ ಕೊಲೆ ಮಾಡಿದ್ದ ವ್ಯಕ್ತಿ, ಹೆದರಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಸ್.ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲ (48) ಮೃತ ಮಹಿಳೆ, ಈಕೆಯನ್ನು ಕೊಂದ ಶಿವಮೂರ್ತಿ(55) ಎಂಬಾತನೂ ನೇಣಿಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮನೆ ಗ್ರಾಮದ ಪಾಲಾಕ್ಷ ಎಂಬುವರು ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಆ.20 ರಂದು ಎಂದಿನಂತೆ ಮನೆಯಿಂದ ತೋಟಕ್ಕೆ ಹೋಗಿದ್ದರು. ಮನೆಯಲ್ಲಿ ಪತ್ನಿ ಶಕುಂತಲ ಒಬ್ಬರೇ ಇದ್ದರು. ಪಾಲಾಕ್ಷ ತೋಟದಿಂದ ಕೆಲಸ ಮುಗಿಸಿಕೊಂಡು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಮನೆಗೆ ಬಂದಾಗ ಅಡುಗೆ ಕೋಣೆಯಲ್ಲಿ ಪತ್ನಿ ಶಕುಂತಲ ಅಂಗಾತವಾಗಿ ಬಿ
Read More News
T & CPrivacy PolicyContact Us