Download Now Banner

This browser does not support the video element.

ಮೈಸೂರು: ಆಯ್ತರ ಕಚೇರಿಯಲ್ಲಿ ದಸರಾ ಆಚರಣೆ ಸಂಬಂಧ ಬಿಗಿ ಪೊಲೀಸ್ ಬಂದೋಬಸ್ತ್ ಪೂರ್ವ ತಯಾರಿ ಬಗ್ಗೆ ಸಭೆ ನಡೆಸಿದ ಎಡಿಜಿಪಿ ಆರ್ ಹಿತೇಂದ್ರ

Mysuru, Mysuru | Sep 10, 2025
ಮೈಸೂರು ನಗರ ಪೊಲೀಸ್ ಆಯುಕ್ತರ ಕಛೇರಿಗೆ ಇಂದು ಎಡಿಜಿಪಿ ಆರ್. ಹಿತೇಂದ್ರ (ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು) ಭೇಟಿ. ಮೈಸೂರು ದಸರಾ-2025ರ ಆಚರಣೆ ಸಂಬಂಧ ಪೊಲೀಸ್ ಬಂದೋಬಸ್ತ್ ಪೂರ್ವ ತಯಾರಿ ಬಗ್ಗೆ ಸಭೆ.ಸಭೆಯಲ್ಲಿ ಮೈಸೂರು ನಗರದ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಉಪ ಪೊಲೀಸ್ ಆಯುಕ್ತರಾದ ಕುಮಾರಿ ಬಿಂದುಮಣಿ, ಸುಂದರ್ ರಾಜ್ ಹಾಗೂ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Read More News
T & CPrivacy PolicyContact Us