Download Now Banner

This browser does not support the video element.

ಬಸವಕಲ್ಯಾಣ: ಈದ್ ಮಿಲಾದ್ ಹಾಗೂ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ನಿಮಿತ್ತ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲ

Basavakalyan, Bidar | Sep 4, 2025
ಬಸವಕಲ್ಯಾಣ: ಈದ್ ಮಿಲಾದ್ ಹಾಗೂ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ನಿಮಿತ್ತ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಪಥ ಸಂಚಲ ಜರುಗಿತು. ಡಿವೈಎಸ್ಪಿ ಜೆ.ಎಸ್.‌ ನ್ಯಾಮಗೌಡರ್, ಸಿಪಿಐಗಳಾದ ಅಲಿಸಾಬ್, ಕೃಷ್ಣಕುಮಾರ ಪಾಟೀಲ್, ಗುರು ಪಾಟೀಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು
Read More News
T & CPrivacy PolicyContact Us