Download Now Banner

This browser does not support the video element.

ಧಾರವಾಡ: ಸೆ.೧೪ರಂದು ಲಿಂಗರಾಜ ಸರ್‌ ದೇಸಾಯಿ ಅವರ ೧೨೦ನೇ ಪುಣ್ಯಸ್ಮರಣೆ: ನಗರದಲ್ಲಿ ಶ್ರೀ ಲಿಂಗರಾಜ ವಿವಿಧೋದ್ದೇಶ ಸಂಸ್ಥೆಯ ಅಧ್ಯಕ್ಷ ರವೀಂದ್ರ ಕಲಾಕ್ಷೇತ್

Dharwad, Dharwad | Sep 11, 2025
ಧಾರವಾಡ ಭಾರತಿ ನಗರದದಲ್ಲಿ ಸೆ.೧೪ರಂದು ಬೆಳಗ್ಗೆ ೧೧ಕ್ಕೆ ಲಿಂಗರಾಜ ಸರ್‌ ದೇಸಾಯಿ ಅವರ ೧೨೦ನೇ ಪುಣ್ಯಸ್ಮರಣೆ ಹಾಗೂ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಶ್ರೀಲಿಂಗರಾಜ ವಿವಿಧೋದ್ದೇಶ ಸಂಸ್ಥೆಯ ಅಧ್ಯಕ್ಷ ರವೀಂದ್ರ ಕೂಡವಕ್ಕಲಿಗೇರ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಹೂವಿನಶಿಗ್ಲಿಯ ಚನ್ನವೀರ ಸ್ವಾಮೀಜಿ ಸ
Read More News
T & CPrivacy PolicyContact Us