Download Now Banner

This browser does not support the video element.

ವಿಜಯಪುರ: ರಸ್ತೆಗಾಗಿ ನಗರದ ಸ್ವಾತಂತ್ರ್ಯ ಕಾಲೋನಿ ನಿವಾಸಿಗಳಿಂದ ಪ್ರತಿಭಟನೆ

Vijayapura, Vijayapura | Aug 26, 2025
ವಿಜಯಪುರ ನಗರದ ಸ್ವಾತಂತ್ರ್ಯ ಕಾಲೋನಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಬಡಾವಣೆಯ ನಿವಾಸಿಗಳು ಮಂಗಳವಾರ ಮಧ್ಯಾನ 2ಗಂಟೆ ಸುಮಾರಿಗೆ ಪ್ರತಿಭಟನೆ ನಡೆಸಿದರು. ಬಡಾವಣೆಯಲ್ಲಿ ರಸ್ತೆ ಇಲ್ಲದ ಕಾರಣ ಸಂಚಾರ ಮಾಡಲು ತೊಂದರೆಯಾಗುತ್ತದೆ ಹೀಗಾಗಿ ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು ಎಂದು ಸ್ಥಳಕ್ಕೆ ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೇಕ್ಕಳಿಕೆ ಭೇಟಿ ನೀಡಿ ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು. ಇನ್ನು ಆಯುಕ್ತರ ಭರವಸೆಯ ಹಿನ್ನೆಲೆ ಬಡಾವಣೆಯ ನಿವಾಸಿಗಳು ಪ್ರತಿಭಟನೆ ಹಿಂಪಡಿದರು.
Read More News
T & CPrivacy PolicyContact Us