Download Now Banner

This browser does not support the video element.

ಹಾವೇರಿ: ನಗರದ ಸುಭಾಸ್ ಸರ್ಕಲ್ ನಲ್ಲಿ ಹಾವೇರಿ ಕಾ ರಾಜಾ ಗಣಪತಿಗೆ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಅವರಿಂದ ವಿಶೇಷ ಪೂಜೆ; ಹಲವು ಗಣ್ಯರು ಭಾಗಿ

Haveri, Haveri | Sep 10, 2025
ಹಾವೇರಿ ನಗರದ ಸುಭಾಸ್ ಸರ್ಕಲ್ ನಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಾವೇರಿ ಕಾ ರಾಜಾ ಗಣಪತಿಗೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಅವರು, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಯುವಕರು ರಕ್ತದಾನ ಮಾಡಬೇಕು ಎಂದರು.
Read More News
T & CPrivacy PolicyContact Us