Download Now Banner

This browser does not support the video element.

ಚಿಕ್ಕಮಗಳೂರು: ಇನ್ನೇನಿದ್ರೂ ನಮ್ದು ಆಕ್ಷನ್‌ಗೆ ರಿಯಾಕ್ಷನ್..! ಮದ್ದೂರು ಗಲಾಟೆಗೆ ಕಾರಣವಾದವ್ರಿಗೆ ಸಿ.ಟಿ ರವಿ ಖಡಕ್ ವಾರ್ನಿಂಗ್.!

Chikkamagaluru, Chikkamagaluru | Sep 11, 2025
ಮದ್ದೂರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆಯಲ್ಲಿ ನಡೆದ ಗಲಾಟೆ ಪ್ರಕರಣದ ಕುರಿತು ಮಾತನಾಡಿದ ಬಿಜೆಪಿಯ ಎಂಎಲ್ಸಿ ಸಿ.ಟಿ ರವಿ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕಳೆದ ಬಾರಿ ನಾಗಮಂಗಲದಲ್ಲಿ ಪೆಟ್ರೋಲ್ ಬಂಕ್ ಹಾಕಿದ್ದರೂ ಅದನ್ನು ಪ್ರತಿಭಟಿಸಿದವರ ಮೇಲೆ ಕೇಸ್ ಹಾಕಲಾಗಿತ್ತು ಈ ರೀತಿಯಾದ ನಿಮ್ಮ ಖಾಜಿ ನೀತಿಯಿಂದಾಗಿ ಇಂದು ಬಾಲ ಬಿಚ್ಚುತ್ತಿದ್ದಾರೆ. ಇನ್ನೇನಿದ್ದರೂ ನಮ್ಮದು ಆಕ್ಷನ್ ಗೆ ರಿಯಾಕ್ಷನ್ ನೀತಿಯನ್ನು ಅನುಸರಿಸುವುದು ಅಷ್ಟೇ ಬಾಕಿ ಎಂದು ಸಿ.ಟಿ ರವಿ ವಾರ್ನಿಂಗ್ ಮಾಡಿದರು.
Read More News
T & CPrivacy PolicyContact Us