Download Now Banner

This browser does not support the video element.

ಗೌರಿಬಿದನೂರು: ಸೆಪ್ಟೆಂಬರ್ 14 ರಂದು ಬೈಪಾಸ್ ಶ್ರೀ ಪ್ರಣವ ರುದ್ರ ಗಣಪತಿ ಗಂಗಾವಿಲೀನ ಕಾರ್ಯಕ್ರಮ ರವಿಕುಮಾರ್ ರಿಂದ ಸುದ್ದಿಗೊಷ್ಠಿ

Gauribidanur, Chikkaballapur | Sep 12, 2025
ಗೌರಿಬಿದನೂರು ನಗರದ ಬೈಪಾಸ್ ಗಣೇಶೋತ್ಸವ ಸಮಿತಿ ವತಿಯಿಂದ 22 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿರುವ 22 ನೇವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿರುವ ಶ್ರೀ ಪ್ರಣವ ರುದ್ರ ಗಣಪತಿಯ ಗಂಗಾಲೀನ ಕಾರ್ಯಕ್ರಮವನ್ನು ಸೆ.14 ರಂದು ಭಾನುವಾರ ವಿಜೃಂಭಣೆಯ ಮೆರವಣಿಗೆಯ ಮೂಲಕ ಗಂಗಾವಿಲೀನ ಮಾಡುವುದಾಗಿ ಸಮಿತಿಯ ಅಧ್ಯಕ್ಷ ರವಿಕುಮಾರ್ ತಿಳಿಸಿದರು.
Read More News
T & CPrivacy PolicyContact Us