Download Now Banner

This browser does not support the video element.

ಚಡಚಣ: ಪಟ್ಟಣದ ಹೊರ ಭಾಗದಲ್ಲಿ ರೈತ ಬೆಳೆದ ಹತ್ತಿ ಬೆಳೆ ಸಂಪೂರ್ಣ ‌ಹಾನಿ, ಸಂಕಷ್ಟದಲ್ಲಿ ಅನ್ನದಾತ

Chadachan, Vijayapura | Sep 27, 2025
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ ಬಳಿ ರೈತ ಹಿರೇಮಠ ಎಂಬಾತರು ಬೆಳೆದ ಹತ್ತಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಸಂಪೂರ್ಣವಾಗಿ ಹಾನಿಯಾಗಿದೆ. ಪ್ರತಿ ಎಕರೆ ಹತ್ತಿಗೆ 50 ಸಾವಿರ ನೀಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ...
Read More News
T & CPrivacy PolicyContact Us