Download Now Banner

This browser does not support the video element.

ಬೆಳ್ತಂಗಡಿ: ಕೊಯಿಲದಲ್ಲಿ ನುಗ್ಗಿದ ಕಾಡಾನೆಗಳು: ಕೃಷಿಗೆ ನಾಶ

Beltangadi, Dakshina Kannada | Aug 25, 2025
ಕಳೆದ ಎರಡು ದಿನಗಳಿಂದ 34 ನೆಕ್ಕಿಲಾಡಿ, ಉಪ್ಪಿನಂಗಡಿ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಆ.25ರಂದು ಮುಂಜಾನೆ ಕೊಯಿಲ ಕಡೆಗೆ ಬಂದಿದೆ ಎಂದು ವರದಿಯಾಗಿದೆ. ಕೊಯಿಲ ಗ್ರಾಮದ ಬೇಂಗದಪಡ್ಪು ನಿವಾಸಿ ಶಾಂತರಾಮ ಎಂಬರವರ ತೋಟದಲ್ಲಿ ಕಾಡಾನೆ ಕೃಷಿಗೆ ಹಾನಿಗೊಳಿಸಿದೆ. ಅಲ್ಲಿಂದ ವಿನಯಕುಮಾರ್ ರೈ ಕೊಯಿಲ ಪಟ್ಟೆ ಅವರ ತೋಟದ ಮೂಲಕ ಮಾಳ ಕಡೆಗೆ ಕಾಡಾನೆ ಸಂಚರಿಸಿದೆ ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾಡಾನೆ ಸಂಚಾರದ ಜಾಡು ಹಿಡಿದು ಹುಡುಕಾಟ ನಡೆಸುತ್ತಿದ್ದಾರೆ.
Read More News
T & CPrivacy PolicyContact Us