Download Now Banner

This browser does not support the video element.

ಬಾಗಲಕೋಟೆ: ಸರ್ಕಾರದ ಸಮೀಕ್ಷೆ ಸಂದರ್ಭದಲ್ಲಿ ಮರಾಠರು ಹೀಗೆ ನಮೂದಿಸಿ, ನಗರದಲ್ಲಿ ಮರಾಠ ಸಮಾಜದ ಮುಖಂಡ ಡಾ.ಶೇಖರ್ ಮಾನೆ

Bagalkot, Bagalkot | Sep 13, 2025
ಕರ್ನಾಟಕ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಸಂಬಂಧಿಸಿದಂತೆ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ವತಿಯಿಂದ ಸಭೆಯಲ್ಲಿ ಮಹತ್ವದ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನ ಮುಖಂಡ ಡಾ.ಶೇಖರ್ ಮಾನೆ ತಿಳಿಸಿದ್ದಾರೆ.ಸಭೆಯಲ್ಲಿ ಎಲ್ಲ ಜನಪ್ರತಿನಿಧಿಗಳು ,ಸಂಘಸಂಸ್ಥೆಗಳ ಮುಖ್ಯಸ್ಥರು,ಸಾಮಾಜಿಕ ಮುಖಂಡರ‌ ನೇತೃತ್ವದಲ್ಲಿ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷೆ ನಮೂನೆ ಫಾರಂ ನಲ್ಲಿ ಇರುವ ಕ್ರಮ ಸಂಖ್ಯೆಗಳ ಮುಂದೆ ಧರ್ಮ ಹಿಂದೂ ,ಜಾತಿ ಮರಾಠಾ ,ಉಪಜಾತಿ ಕುಣಬಿ ಎಂದು ನಮೂದಿಸಬೇಕೆಂದು ಮನವಿ ಮಾಡಿದ್ದಾರೆ.
Read More News
T & CPrivacy PolicyContact Us